ಕೊರೋನಾ ಬಂದ ಬಳಿಕ ಸಿದ್ದು ಏನೇನೋ ಮಾತಾಡುತ್ತಿದ್ದಾರೆ: ಸೋಮಶೇಖರ್ ಟಾಂಗ್

Oct 1, 2021, 3:34 PM IST

ಬೆಂಗಳೂರು, (ಅ.01): ಆರ್‌ಎಸ್‌ಎಸ್‌ ಅನ್ನು ತಾಲಿಬಾನ್‌ ಎನ್ನುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಹೇಳಿಕೆಗೆ ಸಚಿವ ಎಸ್‌ಟಿ ಸೋಮಶೇಖರ್ ತಿರುಗೇಟು ಕೊಟ್ಟಿದ್ದಾರೆ.

ಸಿದ್ದರಾಮಯ್ಯ ವಿರುದ್ಧ ಸೊಗುಡು ಶಿವಣ್ಣ ವಾಗ್ದಾಳಿ

ಈ ಬಗ್ಗೆ ಇಂದು (ಅ..01) ಸುದ್ದಿಗಾರರೊಂದಿಗೆ ಮಾತನಾಡಿದ ಸೋಮಶೇಖರ್, ಸಿದ್ದರಾಮಯ್ಯರಿಗೆ ಏನ್ ಮಾತಾಡ್ತೀನಿ ಅನ್ನೋದೆ ಗೊತ್ತಾಗುತ್ತಿಲ್ಲ. ಕೊರೋನಾ ಬಂದ ಬಳಿಕ ಸಿದ್ದು ಏನೇನೋ ಮಾತನಾಡುತ್ತಿದ್ದಾರೆ ಎಂದು ಕಿಡಿಕಾರಿದರು.