Karnataka Politics: 'ಸಂತೋಷ್ ಯಾಕೆ ಹೀಗ್ ಮಾಡಿದ್ರು, ಇನ್ನೊಂದು ವಾರದಲ್ಲಿ ಮಂತ್ರಿಯಾಗುವನಿದ್ದೆ'

Apr 14, 2022, 6:00 PM IST

ಬೆಂಗಳೂರು(ಏ. 14)  ನಾನು ಮತ್ತೆ ಮಂತ್ರಿಯಾಗಿ ಬರ್ತಿನಿ ಅಂಥ ಗೊತ್ತಿತ್ತು.. ಆದರೂ ಸಂತೋಷ್ ಯಾಕೆ ಆತ್ಮಹತ್ಯೆ ಮಾಡಿಕೊಂಡರು? ಶಾಸಕ ರಮೇಶ್ ಜಾರಕಿಹೊಳಿ (Ramesh Jarkiholi) ಹೀಗೆ ಹೇಳಿದ್ದಾರೆ.

Karnataka Politics: ಸಿಎಂ ಮನೆಗೆ ಮುತ್ತಿಗೆ ಹಾಕಲು ಹೋಗಿ ಜಾರಿಬಿದ್ದ ಡಿಕೆಶಿ.. ತಳ್ಳಿದ್ದು ಯಾರು? ವಿಡಿಯೋ

ನಾನು ಸಚಿವ ಸ್ಥಾನ ಕಳೆದುಕೊಂಡ ಮೇಲೆ ಅವರಿಗೆ ತೊಂದರೆ ಆರಂಭವಾಯಿತು ಎಂದುಕೊಳ್ಳುತ್ತೇನೆ  ಎಂದಿದ್ದಾರೆ. ಇನ್ನೊಂದು ವಾರದಲ್ಲಿ ನಾನು ಮಂತ್ರಿ (Minister) ಆಗುವನಿದ್ದೆ ಎನ್ನುತ್ತ ರಾಜಕಾರಣದ ಬಾಂಬ್ ಸಿಡಿಸಿದ್ದಾರೆ.