Panchamasali Reservation: ಕೇಂದ್ರದ ಅಂಗಳಕ್ಕೆ ಪಂಚಮಸಾಲಿ ಮೀಸಲಾತಿ ಚೆಂಡು: ಸರ್ಕಾರದಿಂದ ಎಚ್ಚರಿಕೆ ನಡೆ

Dec 23, 2022, 10:42 AM IST

ಪಂಚಮಸಾಲಿ 2ಎ ಮೀಸಲಾತಿ ಚೆಂಡು ಕೇಂದ್ರದ ಅಂಗಳಕ್ಕೆ ಎಸೆಯಲಾಗಿದ್ದು, ವರಿಷ್ಠರ ಸೂಚನೆ ಪ್ರಕಾರ ಕ್ರಮ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಕಾನೂನಿನ ಚೌಕಟ್ಟಿನಲ್ಲಿ ಸಮಸ್ಯೆ ಪರಿಹರಿಹರಿಸಲು ನಿರ್ಧಾರಿದ್ದು, ಹಿರಿಯ ವಕೀಲರ ಸಲಹೆ ಪಡೆಯಲು ಸಿಎಂ ಮುಂದಾಗಿದ್ದಾರೆ. ಕೇಂದ್ರದ ಸಲಹೆಯಂತೆ ನಡೆದುಕೊಳ್ಳಲು  ಸಿಎಂ ತೀರ್ಮಾನಿಸಿದ್ದು,  ಸೋಮವಾರ ದೆಹಲಿಗೆ ತೆರಳಿ ಹೈಕಮಾಂಡ್‌ ಜತೆ ಚರ್ಚೆ ಹಾಗೂ ಕಾನೂನು ತಜ್ಞರ ಸಲಹೆ ಪಡೆದು ಸಂಪುಟ ಸಭೆಯಲ್ಲಿ ಚರ್ಚೆ ಮಾಡಲಾಗುವುದು.

Koppal News: ಅಂಜನಾದ್ರಿ ಅಭಿವೃದ್ಧಿ ಕಾರ್ಯ ಶೀಘ್ರ ಕೈಗೊಳ್ಳಿ: ಸಚಿವ ...