Jan 29, 2020, 9:34 PM IST
ಬೆಂಗಳೂರು(ಜ. 29) ಮಾಜಿ ಸಿಎಂ, ವಿಪಕ್ಷ ನಾಯಕ ಸಿದ್ದರಾಮಯ್ಯ ಇದೀಗ ಕಾವೇರಿ ನಿವಾಸವನ್ನು ತೊರೆಯಬೇಕಾಗಿ ಬಂದಿದೆ. ಮನೆ ವಿಚಾರದಲ್ಲಿ ಸಿಎಂ ಯಡಿಯೂರಪ್ಪ ಕೈ ಮೇಲಾಗಿದೆ.
ಡಿಕೆಶಿಗೆ ತಪ್ಪಿತಾ ಕೆಪಿಸಿಸಿ ಪಟ್ಟ?
ಮಾಜಿ ಸಿಎಂ ಸಿದ್ದರಾಮಯ್ಯ ಇದೀಗ ಗಾಂಧಿ ಭವನದ ಸಮೀಪ ಹಿಂದೆ ಮಾಜಿ ಸಚಿವ ಎಚ್.ಡಿ.ರೇವಣ್ಣ ವಾಸ ಮಾಡುತ್ತಿದ್ದ ಮನೆಗೆ ಶಿಫ್ಟ್ ಆಗಬೇಕಾಗಿದೆ.