Feb 14, 2020, 4:00 PM IST
ಬೆಂಗಳೂರು (ಫೆ.14): ಕಳೆದ ವಾರವಷ್ಟೇ ಪ್ರಮಾಣವಚನ ಸ್ವೀಕರಿಸಿದ 10 ಮಂದಿ ನೂತನ ಮಂತ್ರಿಗಳು ಈಗ ಹೊಸ ಬೇಡಿಕೆಯನ್ನಿಟ್ಟಿದ್ದಾರೆ. ಅನರ್ಹರಾಗಿ ನಾಲ್ಕು ತಿಂಗಳು, ಉಪ-ಚುನಾವಣೆಯಲ್ಲಿ ಗೆದ್ದ ಬಳಿಕ ಶಾಸಕರಾಗಿ ಎರಡು ತಿಂಗಳು ಕಾದ ಬಳಿಕ ಮಂತ್ರಿಗಿರಿ ಓಲಿದು ಬಂದಿದೆ.
ಇದನ್ನೂ ಓದಿ | ಬಿಜೆಪಿ ಆಯ್ತು ಈಗ ಕಾಂಗ್ರೆಸ್ನಲ್ಲಿ ಮತ್ತೆ ಅತೃಪ್ತಿಯ ಹೊಗೆ!
ಸಚಿವ ಸಂಪುಟ ವಿಸ್ತರಣೆ ಬೆನ್ನಲ್ಲೇ ಖಾತೆ ಬಗ್ಗೆ ಅಪಸ್ವರ ಕೇಳಿಬಂದಿತ್ತು. ಸಿಎಂ ಬಿ.ಎಸ್. ಯಡಿಯೂರಪ್ಪ ಖಾತೆಗಳನ್ನು ಬದಲಾಯಿಸಿದ್ದು ಆಯ್ತು. ಈಗ ನೂತನ ಸಚಿವರು ಹೊಸ ಬೇಡಿಕೆ ಇಟ್ಟಿದ್ದಾರೆ. ಇಲ್ಲಿದೆ ಡೀಟೆಲ್ಸ್...
ಇದನ್ನೂ ಓದಿ | ದೆಹಲಿ ಚುನಾವಣೆ ಬಳಿಕ 'ಕೈ' ಸಾರಥ್ಯಕ್ಕಾಗಿ ಅಖಾಡಕ್ಕಿಳಿದ ಡಿಕೆಶಿ?