Party Rounds | ಎರಡೂವರೆ ವರ್ಷ ಮಾತ್ರ...! ಮುನಿಯಪ್ಪ ಕೊಟ್ಟ ಅಧಿಕಾರ ಹಂಚಿಕೆ ಸೂತ್ರ!

Aug 16, 2023, 10:30 PM IST

ಬೆಂಗಳೂರು(ಆ.16):  ಎರಡೂವರೆ ಆದ ನಂತರ ಹಿರಿಯ ಸಚಿವರು ರಾಜೀನಾಮೆ ಕೊಟ್ಟು ಉಳಿದವರಿಗೆ ದಾರಿ ಮಾಡಿ ಕೊಡೋಣ ಅಂತ ಸಚಿವ ಮುನಿಯಪ್ಪ ಅವರು ಹೇಳಿದ್ದರು. ಮೊನ್ನೆ ನಡೆದ ಸರ್ವ ಸದಸ್ಯರ ಸಭೆಯಲ್ಲಿ ಮುನಿಯಪ್ಪ ಅವರು ತಮ್ಮ ಭಾಷಣದಲ್ಲಿ ಈ ಮಾತುಗಳನ್ನ ಹೇಳಿದ್ದರು. ಹೀಗಾಗಿ ಕಾಂಗ್ರೆಸ್‌ನಲ್ಲಿ ಅಧಿಕಾರ ಹಂಚಿಕೆ ಚರ್ಚೆ ಬಿರುಗಾಳಿ ಬೀಸುತ್ತಿದೆ. ಮುನಿಯಪ್ಪ ಅವರು ಯಾರಿಗೆ ಈ ಮಾತು ಹೇಳಿದ್ರು ಅಂತ ಚರ್ಚೆ ಆರಂಭವಾಗಿದೆ. ಅಧಿಕಾರ ಹಂಚಿಕೆ ಬಗ್ಗೆ ಮುನಿಯಪ್ಪ ಅವರು ಪರೋಕ್ಷ ಸುಳಿವು ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. 

'ಡಿಕೆಶಿ ಬಳಿ 1500 ಕೋಟಿ ವೈಟ್‌ ಮನಿ ಇದೆ' ಡಿಸಿಎಂ ವಿರುದ್ಧ ಹೊಸ ಬಾಂಬ್ ಸಿಡಿಸಿದ ಸಿ.ಟಿ.ರವಿ!