ಸಿದ್ರಾಮಣ್ಣ ಹೇಳಿದ್ದು ಕರೆಕ್ಟ್: ಸತ್ಯ ಒಪ್ಪಿಕೊಂಡ ಸಚಿವ ಸುಧಾಕರ್

Apr 14, 2020, 10:05 PM IST

ಬೆಂಗಳೂರು, (ಏ.13): ರಾಜ್ಯ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅವರು ಮಾಜಿ ಸಿದ್ದರಾಮಯ್ಯನವರ ಆರೋಪವನ್ನು ಒಪ್ಪಿಕೊಂಡಿದ್ದಾರೆ. ಸಿದ್ದರಾಮಯ್ಯನವರು ಹೇಳಿರುವುದು ನಿಜ. ವೈದ್ಯಕೀಯ ಕಿಟ್ ಬಂದಿಲ್ಲ ಎಂದು ಸುಧಾಕರ್ ಸ್ಪಷ್ಟಪಡಿಸಿದರು.