Feb 5, 2021, 12:08 PM IST
ಬೆಂಗಳೂರು (ಫೆ. 05): ಸಿಎಂ ಬಿಎಸ್ವೈ ನೇತೃತ್ವದಲ್ಲಿ ಸಚಿವ ಸಂಪುಟ ಸಭೆ ಆರಂಭವಾಗಿದ್ದು, ಪರಿಷತ್ ಸಭಾಪತಿ ಅಯ್ಕೆ, ಗೋಹತ್ಯೆ ನಿಷೇಧ ಕಾಯ್ದೆ ಬಗ್ಗೆ ಚರ್ಚೆ ನಡೆಯಲಿದೆ. ಕೊರೊನಾ ಭೀತಿಯಿಂದ ಕಳೆದ 10 ತಿಂಗಳಿನಿಂದ ಸಭಾಂಗಣದಲ್ಲಿ ನಡೆಯುತ್ತಿದ್ದ ಸಭೆ, ಈಗ ಕ್ಯಾಬಿನೆಟ್ ಹಾಲ್ಗೆ ಶಿಫ್ಟ್ ಆಗಿದೆ. ಇನ್ನು ಸಭೆಯ ಚರ್ಚೆಗಳ ಬಗ್ಗೆ ಇನ್ನಷ್ಟು ಅಪ್ಡೇಟ್ ಇಲ್ಲಿದೆ.