ಪ್ರಮಾಣ ವಚನಕ್ಕೆ ಬರದೆ ಇದ್ದರೂ ಮುನಿ'ರತ್ನ'ದಂಥ ಮಾತು!

Feb 6, 2020, 5:42 PM IST

ಬೆಂಗಳೂರು(ಫೆ. 06)  ನೂತನ ಸಚಿವರ ಪ್ರಮಾಣ ವಚನ ಸಮಾರಂಭಕ್ಕೆ  ಮುನಿರತ್ನ ಗೈರಾಗಿದ್ದಾರೆ. ಹಾಗಾದರೆ ಮುನಿರತ್ನ ಗೈರಾಗಲು ಕಾರಣ ಏನು? ಸುವರ್ಣ ನ್ಯೂಸ್ ನೊಂದಿಗೆ ಅವರೇ ಮಾತನಾಡಿದ್ದಾರೆ.

ದಕ್ಕದ ಸಚಿವ ಸ್ಥಾನ; ಮುಂದಿನ ನಡೆ ಹೇಳಿದ ಮಹೇಶ್ ಕುಮಟಳ್ಳಿ

ಸಚಿವರಾಗಿ ಪ್ರಮಾಣ ತೆಗೆದುಕೊಳ್ಳುತ್ತಿರುವ ನನ್ನ ಎಲ್ಲ ಸ್ನೇಹಿತರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಮುನಿರತ್ನ ಹೇಳಿದ್ದಾರೆ. ರಾಜಕೀಯ ಪರಿಸ್ಥಿತಿಗಳ ಕಾರಣಕ್ಕೆ ಮುನಿರತ್ನ ಕ್ಷೇತ್ರ ಆರ್ ಆರ್ ನಗರಕ್ಕೆ ಚುನಾವಣೆ ನಡೆಯಲಿಲ್ಲ.