Nov 5, 2019, 5:48 PM IST
ಮಂಡ್ಯ, (ನ.05): ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರ ರಾಜೀನಾಮೆ ಕುರಿತಾದ ಬಿ.ಎಸ್.ಯಡಿಯೂಪ್ಪ ಅವರ ಆಡಿಯೋ ರಾಜ್ಯ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿದೆ.
ಇದನ್ನು ಕಾಂಗ್ರೆಸ್ ಸುಪ್ರೀಂ ಕೋರ್ಟ್ಗೆ ತಲುಸಿದೆ. ಇದರಿಂದ ಬಿಜೆಪಿ ಜತೆ ಅನರ್ಹ ಶಾಸಕರಿಗೂ ಆತಂಕ ಶುರುವಾಗಿದೆ. ಇದರ ಬೆನ್ನಲ್ಲಿಯೇ ಅನರ್ಹ ಶಾಸಕ ಮತ್ತೊಂದು ಬಾಂಬ್ ಸಿಡಿಸಿದ್ದಾರೆ.
ರಾಜಿನಾಮೆ ನೀಡುವಂತೆ ಅನರ್ಹ ಶಾಸಕ ಸ್ಫೋಟ ಹೇಳಿಕೆ ನೀಡಿದ್ದು, ಕಾಂಗ್ರೆಸ್ಗೆ ಮತ್ತೊಂದು ಅಸ್ತ್ರ ಸಿಕ್ಕಂತಾಗಿದೆ. ಹಾಗಾದ್ರೆ ಅನರ್ಹ ಶಾಸಕ ಏನೆಲ್ಲ ಹೇಳಿದ್ರು ಎನ್ನುವುದನ್ನು ವಿಡಿಯೋನಲ್ಲಿ ನೋಡಿ.
JDSಗೆ ದೇವೇಗೌಡರ ಶಾಕ್; ಹುಟ್ಟು ಹಬ್ಬದ ಸಂಭ್ರಮದಲ್ಲಿ ವಿರಾಟ್; ನ.05ರ ಟಾಪ್ 10 ಸುದ್ದಿ!