Jan 31, 2020, 6:51 PM IST
ಬೆಂಗಳೂರು (ಜ.31): ಹೊಸ ಪುಸ್ತಕ ಬಗ್ಗೆ ಹಳ್ಳಿ ಹಕ್ಕಿ ಸುಳಿವು ಕೊಟ್ಟಿದ್ದಾರೆ. ಮೈತ್ರಿ ಸರ್ಕಾರ ಪತನವೇ ಹೊಸ ಪುಸ್ತಕದ ವಿಷಯವಸ್ತುವಂತೆ. ಈ ಬಗ್ಗೆ ತನ್ನ ಗೆಳೆಯರ ಬಳಿ ವಿಶ್ವನಾಥ್ ಹೇಳಿಕೊಂಡಿದ್ದಾರೆ.
ಇದನ್ನೂ ನೋಡಿ | ಬಿಎಸ್ವೈ- ಅಮಿತ್ ಶಾ ಭೇಟಿ, ಸಚಿವ ಸಂಪುಟ ವಿಸ್ತರಣೆಗೆ ಗ್ರೀನ್ ಸಿಗ್ನಲ್?...
ಕಳೆದ ಉಪಚುನಾವಣೆಯಲ್ಲಿ ಹುಣಸೂರಿನಿಂದ ಬಿಜೆಪಿಯಡಿ ಸ್ಪರ್ಧಿಸಿ ಸೋಲನ್ನುಂಡಿದ್ದಾರೆ. ಈಗ ಸಚಿವ ಸ್ಥಾನಕ್ಕೆ ಕಸರತ್ತು ನಡೆಸುತ್ತಿದ್ದಾರೆ. ಇಲ್ಲಿದೆ ಡೀಟೆಲ್ಸ್...
ಸಿಎಂರನ್ನು ಆಟವಾಡಿಸೋಕೆ ಆಗಲ್ಲ: ಸಿ.ಟಿ.ರವಿ