Feb 1, 2020, 11:58 AM IST
ಬೆಂಗಳೂರು (ಫೆ.01): ಸಚಿವ ಸಂಪುಟ ವಿಸ್ತರಣೆಗೆ ಒಂದು ಕಡೆ ಮೂಲ ವರ್ಸಸ್ ವಲಸಿಗರ ತಿಕ್ಕಾಟ, ಇನ್ನೊಂದು ಕಡೆ ಜಾತಿ ಲೆಕ್ಕಾಚಾರದ ಕಾಟ. ಮತ್ತೊಂದು ಕಡೆ ಪ್ರಾದೇಶಿಕ ಪ್ರಾತಿನಿಧ್ಯದ ಜಂಜಾಟ.
ಇದನ್ನೂ ಓದಿ | ಸಂಪುಟದಿಂದ ಬೆಳಗಾವಿಯ ಈ ಶಾಸಕ ಹೊರಗೆ? ಬದಲಿಗೆ ನಿಗಮ ಮಂಡಳಿಯ ಹೊಣೆ...
ಮೂಲ ಬಿಜೆಪಿಗರ ಪೈಕಿ ಮೈಸೂರು ಭಾಗದಿಂದ ಇಬ್ಬರು ಶಾಸಕರು ಭಾರೀ ಲಾಬಿ ನಡೆಸುತ್ತಿದ್ದಾರೆ. ಹಾಗಾದ್ರೆ 2 ಹೊಸ ಮುಖಗಳಿಗೆ ಅವಕಾಶ ಸಿಗುತ್ತಾ?
ಇದನ್ನೂ ನೋಡಿ | ನೂತನ ಶಾಸಕರ ಮನವೊಲಿಸಲು ಸಿಎಂ ಹೊಸ ತಂತ್ರ