RSS ವಿರುದ್ಧ ಕೋಪ-ತಾಪ, ಸಿದ್ದು ಪ್ರತಾಪ: ಚಿಂತನ ಮಂಥನ ಸಭೆಯಲ್ಲಿ ಬಯಲಾಯ್ತು ಸ್ಫೋಟಕ ಸತ್ಯ!

Aug 12, 2022, 4:48 PM IST

 ಬೆಂಗಳೂರ, (ಆ.12): ಹಾದಿಲಿ, ಬೀದಿಲಿ... ಹೋದಲ್ಲಿ ಬಂದಲ್ಲಿ... ಆರೆಸ್ಸೆಸ್ ವಿರುದ್ಧ ಕೋಪ-ತಾಪ, ಸಿದ್ದು ಪ್ರತಾಪ.. ಆರೆಸ್ಸೆಸ್ ವಿರುದ್ಧ ಸಿದ್ದು ಬತ್ತಳಿಕೆಯಿಂದ ಟೀಕಾಸ್ತ್ರಗಳ ಸುರಿಮಳೆ... 40 ವರ್ಷಗಳಲ್ಲಿ ಇಲ್ಲದ ಈ ಪರಿಯ ಸಿಟ್ಟು, ಆಕ್ರೋಶ ಈಗ ಜ್ವಾಲಾಮುಖಿಯಂತೆ ಸ್ಫೋಟಿಸ್ತಿರೋದ್ರ ಅಸಲಿ ಗುಟ್ಟೇನು..? ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವಿರುದ್ಧ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಿಡಿದೆದ್ದು ನಿಂತಿರೋದ್ಯಾಕೆ ಅನ್ನೋ ಮಿಲಿಯನ್ ಡಾಲರ್ ಪ್ರಶ್ನೆಗೆ ಉತ್ತರವೇ.

ನಕಲಿ ದೇಶಪ್ರೇಮಿಗಳ ಬಾಯಿ ಮುಚ್ಚಿಸಬೇಕಿದೆ: RSS ವಿರುದ್ಧ ಗುಡುಗಿದ ಸಿದ್ದರಾಮಯ್ಯ

RSS ವಿರುದ್ಧ ಸಿದ್ದು ಹಿಗ್ಗಾಮುಗ್ಗ ಟೀಕೆ..! ಸಿದ್ದು ಗುದ್ದಿನ ಹಿಂದೆ ಸೈಲೆಂಟ್ ಸ್ಕೆಚ್..! RSS ಅಂದ್ರೆ ಸಿದ್ದರಾಮಯ್ಯನವ್ರಿಗೆ ಕೋಪ ಯಾಕೆ ಗೊತ್ತಾ..? ಇದೇ ಇವತ್ತಿನ ಸುವರ್ಣ ಸ್ಪೆಷಲ್, RSSಗೆ ಸಿದ್ದು ಗುದ್ದು ರಹಸ್ಯ.