Feb 5, 2020, 2:44 PM IST
ಬೆಂಗಳೂರು (ಫೆ.05): ರಾಜ್ಯ ರಾಜಕಾರಣದಲ್ಲಿ ಭಾರೀ ಚರ್ಚೆಗೆ ಕಾರಣವಾಗಿರೋ ಸಚಿವ ಸಂಪುಟ ವಿಸ್ತರಣೆ ಈಗ ಹತ್ತು ನೂತನ ಶಾಸಕರಿಗೆ ಸೀಮಿತವಾಗಿದೆ.
ಮಂತ್ರಿ ಸ್ಥಾನಕ್ಕೆ ಲಾಬಿ ನಡೆಸುತ್ತಿದ್ದ ಮೂಲ ಬಿಜೆಪಿ ಶಾಸಕರಿಲ್ಲಿ ನಿರಾಶೆ ಮನೆಮಾಡಿದೆ. ಏಕಾಏಕಿ ಈ ನಿರ್ಧಾರ ತೆಗೆದುಕೊಳ್ಳುವ ಮುನ್ನ ಬಿಜೆಪಿ ಹೈಕಮಾಂಡ್, ಬಹಳ ಲೆಕ್ಕಾಚಾರ ಹಾಕಿದೆ. ಹಾಗಾದ್ರೆ ಈ '10 ಮಾತ್ರ' ಸೂತ್ರದ ಹಿಂದಿರುವ ತಂತ್ರವೇನು? ಇಲ್ಲಿದೆ ಡೀಟೆಲ್ಸ್...
ಸಂಪುಟ ವಿಸ್ತರಣೆಗೆ ಬಿಗ್ ಟ್ವಿಸ್ಟ್; ಆಕಾಂಕ್ಷಿಗಳಿಗೆ ಹೈ ಕಮಾಂಡ್ ಶಾಕ್!