ಹುಣಸೂರು ಬೈ ಎಲೆಕ್ಷನ್: ಒಕ್ಕಲಿಗರ ಮತಗಳಿಗಾಗಿ JDS ಶಾಸಕನ ಹಿಂದೆಬಿದ್ದ 'ಹಳ್ಳಿ ಹಕ್ಕಿ'

Nov 19, 2019, 4:36 PM IST

ಮಂಡ್ಯ(ನ.19): ಉಪಚುನಾವಣೆ ದಿನಾಂಕ ನಿಗದಿಯಾಗಿದ್ದು, ನಾಮಪಪತ್ರ ಸಲ್ಲಿಕೆಯ ಕೊನೆಯ ದಿನವೂ ಮುಗಿದಿದೆ. ಇನ್ನೇನಿದ್ದರೂ ಮತಬೇಟಿ ಅಷ್ಟೇ. 

ಇನ್ನು ಮೈಸೂರಿನ ಹುಣಸೂರು ಬೈ ಎಲೆಕ್ಷನ್ ಅಖಾಡ ರಂಗೇರಿದ್ದು, ಬಿಜೆಪಿ ಅಭ್ಯರ್ಥಿ ಎಚ್.ವಿಶ್ವನಾಥ್ ಒಕ್ಕಲಿಗರ ಮತ ಸೆಳೆಯಲು ಹಳ್ಳಿ ಹಕ್ಕಿ ಜೆಡಿಎಸ್ ಶಾಸಕನ ಹಿಂದೆಬಿದ್ದಿದ್ದಾರೆ.  ಯಾರದು ಜೆಡಿಎಸ್ ಶಾಸಕ..? ವಿಡಿಯೋನಲ್ಲಿ ನೋಡಿ.

ನಾಮಪತ್ರ ಸಲ್ಲಿಸಲು ನ.18ರಂದು ಕಡೆಯ ದಿನ. 19ರಂದು ನಾಮಪತ್ರ ಪರಿಶೀಲನೆ ನಡೆಯಲಿದ್ದು, ನ.21 ನಾಮಪತ್ರ ಹಿಂಪಡೆಯಲು ಕಡೆಯ ದಿನವಾಗಿದೆ. ಡಿ.5ಕ್ಕೆ ಮತದಾನ ನಡೆಯಲಿದ್ದು, ಡಿ.9ರಂದು ಮತ ಎಣಿಕೆ ನಡೆಯಲಿದೆ.