ಪಂಚಾಂಗ: ಇಂದು ಅಮಾವಾಸ್ಯೆ ಇರುವುದರಿಂದ ಪಿತೃಗಳ ಕಾರ್ಯ ಮಾಡಿದರೆ ಒಳ್ಳೆಯದು

Oct 16, 2020, 8:24 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯನ, ಅಧಿಕ ಆಶ್ವೀಜ ಮಾಸ, ಕೃಷ್ಣ ಪಕ್ಷ, ಅಮಾವಾಸ್ಯೆ ತಿಥಿ, ಹಸ್ತ ನಕ್ಷತ್ರ. ಇಂದು ಅಮಾವಾಸ್ಯೆ ಇರುವುದರಿಂದ ಪಿತೃಗಳ ಕಾರ್ಯ ಮಾಡಿದರೆ ಒಳ್ಳೆಯದು. ನಾಳೆಯಿಂದ 9 ದಿನಗಳ ಕಾಲ ಶರವನ್ನವರಾತ್ರಿ ಆರಂಭವಾಗುತ್ತದೆ. ಇಂದಿನ ಮಟ್ಟಿಗೆ ಅಮಾವಾಸ್ಯೆ ಇರುವುದರಿಂದ ಪಿತೃದೇವತೆಗಳ ಕಾರ್ಯ ಮಾಡಿದರೆ ಶುಭಫಲವಿದೆ. 

ದಿನ ಭವಿಷ್ಯ: ಈ ರಾಶಿಯವರಿಗೆ ದಾಂಪತ್ಯದಲ್ಲಿ ಕೊಂಚ ಏರುಪೇರಾಗುವ ಸಾಧ್ಯತೆ