Panchang: ಇಂದು ಏಕಾದಶಿ, ಬುಧ ಜಯಂತಿ; ದ್ವಾದಶ ರಾಶಿಗಳ ಫಲವೇನಿದೆ?

Jun 14, 2023, 10:25 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶೋಭಾಕೃನ್ನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಜ್ಯೇಷ್ಠ ಮಾಸ, ಕೃಷ್ಣ ಪಕ್ಷ, ಬುಧವಾರ, ಏಕಾದಶಿ ತಿಥಿ, ಅಶ್ವಿನಿ ನಕ್ಷತ್ರ .  

 ಇಂದು ಏಕಾದಶಿ. ವಿಷ್ಣುವಿನ ಆರಾಧನೆ, ಉಪವಾಸ ಆಚರಣೆ ಮಾಡಿ. ಇದರೊಂದಿಗೆ ಇಂದು ಬುಧ ಗ್ರಹದ ಜಯಂತಿ. ಬುಧವು ಬುದ್ಧಿಕಾರಕ. ನಮ್ಮ ನಿರ್ಧಾರಗಳೆಲ್ಲವಕ್ಕೆ ಕಾರಣಕರ್ತ. ಬುಧದ ಆರಾಧನೆಯಿಂದ ಏನೆಲ್ಲ ಸಾಧ್ಯ, ಬುಧನ ಬಲಕ್ಕಾಗಿ ಏನು ಮಾಡಬೇಕು ಎಂಬುದನ್ನು ವಿವರವಾಗಿ ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳು ತಿಳಿಸಿದ್ದಾರೆ. ಇದರೊಂದಿಗೆ ದ್ವಾದಶ ರಾಶಿಗಳ ಇಂದಿನ ಫಲವನ್ನೂ, ವೀಕ್ಷಕರ ಪ್ರಶ್ನೆಗಳಿಗೆ ಉತ್ತರಗಳನ್ನೂ ಶಾಸ್ತ್ರಿಗಳು ನೀಡಿದ್ದಾರೆ. 

ಜಾತಕದಲ್ಲಿ ಶುಕ್ರ ಅಶುಭನಾಗಿದ್ದರೆ, ಬಡತನ ಕಟ್ಟಿಟ್ಟ ಬುತ್ತಿ; ಈ ಜ್ಯೋತಿಷ್ಯ ಪರಿಹಾರಗಳನ್ನು ಮಾಡಿ