ಪಂಚಾಂಗ: ಇಂದು ಸುಬ್ರಹ್ಮಣ್ಯ ಸ್ವಾಮಿ ಪ್ರಾರ್ಥನೆಯಿಂದ ಒಳಿತಾಗುವುದು..!

Jul 15, 2021, 8:33 AM IST

ಶ್ರೀ ಪ್ಲವನಾಮ ಸಂವತ್ಸರ ಉತ್ತರಾಯಣ, ಗ್ರೀಷ್ಮ ಋತು, ಆಷಾಢ ಮಾಸ, ಶುಕ್ಲ ಪಕ್ಷವಾಗಿದೆ. ಇಂದು ಗುರುವಾರವಾಗಿದ್ದು ಷಷ್ಠಿ ತಿಥಿ, ಉತ್ತರ ನಕ್ಷತ್ರವಾಗಿದೆ. ಸುಬ್ರಹ್ಮಣ್ಯ ಸ್ವಾಮಿ ಜನನವನ್ನು ಪ್ರತಿ ಷಷ್ಠಿಯಲ್ಲೂ ಆತ ಬಂದಿದ್ದಾನೆ ಅಂತ ಪ್ರಾರ್ಥನೆ ಮಾಡುವುದರಲ್ಲಿ ತಪ್ಪಿಲ್ಲ. ಈ ಷಷ್ಠಿಯಲ್ಲಿ ಸುಬ್ರಹ್ಮಣ್ಯ ಸ್ವಾಮಿಗೆ ಇಷ್ಟವಾದ ಜೇನಿನ ಅಭಿಷೇಕ, ತಿಲಾಕ್ಷತೆಯಿಂದ ಅರ್ಚನೆ ಮಾಡುವುದರಿಂದ ಸುಬ್ರಹ್ಮಣ್ಯ ಸ್ವಾಮಿ ಸಂಪ್ರೀತನಾಗುತ್ತಾನೆ.

ದಿನ ಭವಿಷ್ಯ: ಕುಂಭ ರಾಶಿಯವರಿಗೆ ಶುಭಫಲ, ಉಳಿದ ರಾಶಿಫಲ ಹೇಗಿದೆ?