ಪಂಚಾಂಗ:ಇಂದು ಏಕಾದಶಿ, ಉಪವಾಸ ಯಾಕಾಗಿ ಮಾಡಬೇಕು.?

Mar 9, 2021, 8:41 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶಾರ್ವರಿ ನಾಮ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಮಾಘ ಮಾಸ, ಕೃಷ್ಣ ಪಕ್ಷ, ಏಕಾದಶಿ ತಿಥಿ, ಉತ್ತರಾಢ ನಕ್ಷತ್ರ, ಇಂದು ಮಂಗಳವಾರ. ಇಂದು ಏಕಾದಶಿ ಬಂದಿದ್ದು, ಉಪವಾಸ ಮಾಡಿದರೆ ದೇಹಕ್ಕೂ ಒಳ್ಳೆಯದು, ಮನಸ್ಸಿಗೂ ಒಳ್ಳೆಯದು. ಉಪವಾಸವನ್ನು ಮಾಡುವುದರ ತಾತ್ಪರ್ಯವೇನು.? ಧರ್ಮ ಏನು ಹೇಳುವುದು.? ವಿಜ್ಞಾನ ಏನು ಹೇಳುವುದು..? ಕೇಳೋಣ ಬನ್ನಿ..!