ಪಂಚಾಂಗ: ಲಕ್ಷ್ಮೀ ನರಸಿಂಹ ಸ್ವಾಮಿಗೆ ತುಳಸಿ ಅರ್ಚನೆ, ಅಭಿಷೇಕ ಮಾಡಿಸಿದರೆ ಸಂಕಲ್ಪಗಳು ಈಡೇರುವವು

Jan 8, 2021, 8:28 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯನ, ಹೇಮಂತ ಋತು, ಮಾರ್ಗಶಿರ ಮಾಸ, ಕೃಷ್ಣ ಪಕ್ಷ, ದಶಮಿ ತಿಥಿ, ಸ್ವಾತಿ ನಕ್ಷತ್ರ, ಇಂದು ಶುಕ್ರವಾರ. ಮಹಾಲಕ್ಷ್ಮೀಯ ವಾರ. ಸ್ವಾತಿ ನಕ್ಷತ್ರ ನರಸಿಂಹ ಸ್ವಾಮಿಯ ನಕ್ಷತ್ರ. ಅಂದರೆ ಲಕ್ಷ್ಮೀ ಸಹಿತನಾದ ನರಸಿಂಹನನ್ನು ಆರಾಧಿಸಿದರೆ ಶುಭಫಲ. ಲಕ್ಷ್ಮೀ ನರಸಿಂಹ ಸ್ವಾಮಿ ದೇವಸ್ಥಾನದಲ್ಲಿ ತುಳಸಿ ಅರ್ಚನೆ, ಅಭಿಷೇಕ ಮಾಡಿಸಿದರೆ ಸಂಕಲ್ಪಗಳು ಈಡೇರುವವು. ಇನ್ನುಳಿದಂತೆ ವೀಕ್ಷಕರ ಸಂದೇಶಗಳಿಗೆ ಉತ್ತರ ಇಲ್ಲಿದೆ. 

ದಿನ ಭವಿಷ್ಯ : ಈ ರಾಶಿಯ ಐಟಿ ಉದ್ಯೋಗಿಗಳಿಗೆ ಇಂದು ಕಷ್ಟದ ದಿನ..!