ತಮ್ಮ ಸೋಲಿಸಿದವರನ್ನೇ  ಗೆಲ್ಲಿಸಿ ಸೇಡು ತೀರಿಸಿಕೊಂಡರಾ ಅಪೂರ್ವ ಸಹೋದರರು?

ತಮ್ಮ ಸೋಲಿಸಿದವರನ್ನೇ ಗೆಲ್ಲಿಸಿ ಸೇಡು ತೀರಿಸಿಕೊಂಡರಾ ಅಪೂರ್ವ ಸಹೋದರರು?

Published : Nov 27, 2024, 10:53 AM IST

ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ಗೆಲುವಿನ ಹಿಂದೆ ಡಿಕೆ ಸಹೋದರರ ಪಾತ್ರವೇನು? ಈ ಗೆಲುವು ರಾಜ್ಯ ರಾಜಕೀಯದ ಲೆಕ್ಕಾಚಾರವನ್ನು ಹೇಗೆ ಬದಲಾಯಿಸುತ್ತದೆ? ಅಪೂರ್ವ ಸಹೋದರರ ಸೇಡಿನ ಕಥೆ ಇಲ್ಲಿದೆ.

ನಮಸ್ತೆ ವೀಕ್ಷಕರೇ, ರಾಜ್ಯದಲ್ಲಿ ಉಪಸಮರ ಮುಗಿದಾಯ್ತು. ಫಲಿತಾಂಶ ಕೂಡ ಬಂದಾಯ್ತು. ನಿಖಿಲ್ ಅವರ ಸೋಲಿನ ಮೂಲಕ ಒಂದು ಅಧ್ಯಾಯ ಮುಗಿದರೆ, ಅದೇ ಸೋಲಿನ ಮೂಲಕ ಮತ್ತೊಂದು ಅಧ್ಯಾಯ ಆರಂಭವಾಗುತ್ತಿದೆ.. ಡಿಕೆ ಬ್ರದರ್ಸ್ ಯಾವುದಕ್ಕಾಗಿ ಕಾಯ್ತಾ ಇದ್ದಾರೋ ಆ ಕ್ಷಣ ಕಡೆಗೂ ಬಂದಿದೆ.. ಚನ್ನಪಟ್ಟಣದ ಪಟ್ಟ ಯೋಗೇಶ್ವರ್ ಅವರಿಗೆ ದಕ್ಕಿದೆ..ಆದ್ರೆ ಈ ಗೆಲುವಿನ ಪೂರ್ತಿ ಕ್ರೆಡಿಟ್ ಬೇಡ ಬೇಡ ಅಂದ್ರೂ, ಡಿಕೆ ಸಹೋದರರ ಮೂಡಿಗೇರುತ್ತೆ.. ಅದಕ್ಕೆ ಕಾರಣ ಏನು? ಯೋಗೇಶ್ವರ್ ಗೆಲುವು ಡಿಕೆ ಪಾಲಿಗೆ ಅದೃಷ್ಟ ತಂದುಕೊಟ್ಟಿದ್ದು ಹೇಗೆ? ಯಾಕೆ? ಅದೆಲ್ಲದರ ಕತೆ ಇಲ್ಲಿದೆ ನೋಡಿ.ಇಲ್ಲಿಂದ ಮುಂದೆ ರಾಜ್ಯ ರಾಜಕೀಯ ಲೆಕ್ಕಾಚಾರ ಕಂಪ್ಲೀಟ್ ಬದಲಾಗೋ ಸಾಧ್ಯತೆ ಎದ್ದು ಕಾಣುತ್ತಿದೆ. ಅದರಲ್ಲೂ ಮುಖ್ಯವಾಗಿ, ಚೆನ್ನಪಟ್ಟಣದ ರಣಾಂಗಣದ ಕತೆ ಇದ್ಯಾಲ್ಲ, ಅದು ಮತ್ತಷ್ಟು ರೋಚಕತೆ ಹೆಚ್ಚಿಸಿದೆ.. ಅಲ್ಲಿ ಗೆದ್ದದ್ದು ಸಿಪಿ ಯೋಗೇಶ್ವರ್ ಆದ್ರೂ, ಅವ್ರನ್ನ ಗೆಲ್ಲಿಸಿದವರ ಕತೆಯೇ ರೋಚಕವಾಗಿದೆ.. ಗೆಲ್ಲೋದೇ ಅನುಮಾನ ಅನ್ನೋ ಸ್ಥಿತಿ ನಿರ್ಮಾಣವಾಗಿದ್ದ ಕಡೆ, ಅದ್ದೂರಿ ಗೆಲುವು ದಾಖಲಿಸಿದ್ದರ ಹಿಂದೆ, ಒಂದು ದಂತಕತೆಯೇ ಹುಟ್ಟಿಕೊಂಡಿದೆ. ಅದೇ ಅಪೂರ್ವ ಸಹೋದರರ ಸೇಡು... ಆ ಸೇಡಿನ ಕತೆ ಏನು ಅಂತ,ನೀವೇ ನೋಡಿ..

20:50ಸಿಂಹಾಸನ ಸಂಗ್ರಾಮದಲ್ಲಿ ಡಿಕೆ ಶಿವಕುಮಾರ್ 'ಸ್ನೇಹವ್ಯೂಹ': ಸಿದ್ದು ಸಿಪಾಯಿಗಳನ್ನೇ ಸೆಳೆಯುವ ಬಂಡೆಯ ಹೊಸ ದಾಳ!
19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
19:26ನಾಟಿ ಕೋಳಿ ಊಟ ಹೊಟ್ಟೆಗೆ ಬೀಳ್ತಿದ್ದಂತೆ, ರಾಜಕೀಯ ಶಾಶ್ವತವಲ್ಲ ಎಂದ ಸಿದ್ದಣ್ಣ; ಆದ್ರೆ ಅಸಲಿಯತ್ತೇ ಬೇರೆ?
20:42ಕುರ್ಚಿ ಆಟದಲ್ಲಿ ಆಟಗಾರರೇ ಅಂಪೈರ್​ಗಳು; ಸಿದ್ದು ಆಟ, ಡಿಕೆ ಹಠ; ಹೈಕಮಾಂಡ್‌ಗೆ ಸಿಂಹಾಸನ ಸಂಕಟ!
23:14ಡಿ.ಕೆ.ಶಿವಕುಮಾರ್‌ಗೆ ಇದ್ಯಾ ರಾಜಯೋಗ? ನೇರಾನೇರ ಕುರ್ಚಿ ಕಾಳಗಕ್ಕೆ ಇಳಿದದ್ದು ಅದೇ ಕಾರಣಕ್ಕಾ?
23:56ಮಾತಿನ ಮೇಲಾಣೆ..! ವರ್ಡ್​​​ ಪವರ್​​ ಇಸ್​​​ ವರ್ಲ್ಡ್​​​ ಪವರ್​​​ ಎಂದ ಡಿಕೆಶಿ, ತಿರುಗೇಟು ಕೊಟ್ಟ ಸಿದ್ದು!
21:10ಮಹಾಕ್ರಾಂತಿ ಮಹಾ ಮುಹೂರ್ತ ಫಿಕ್ಸ್: ಪದತ್ಯಾಗನಾ? ಪಟ್ಟಾಭಿಷೇಕನಾ? ದೆಹಲಿಯಲ್ಲಿ ಕ್ಲೈಮ್ಯಾಕ್ಸ್..!
21:28ಹೊಸ ಆಟ ಆರಂಭಿಸಿದ್ರಾ ಡಿಕೆ ಬ್ರದರ್ಸ್? ಸಿಎಂ ಸಿಂಹಾಸನಕ್ಕಾಗಿ ರಾಜಕೀಯ ರಣರಂಗ!
22:40ಕುರ್ಚಿ ಕಿತ್ತಾಟ: 'ಜೋಡೆತ್ತು'ಗಳ ಜಲ್ಲಿಕಟ್ಟು, ಡಿಕೆಶಿ-ಸತೀಶ್ ಜಾರಕಿಹೊಳಿ ಮಧ್ಯರಾತ್ರಿ ರಹಸ್ಯ ರಿವೀಲ್!
21:17ಸಿಎಂ ಸಿಂಹಾಸನ ಸಮರ: 'ಕೊಟ್ಟ ಮಾತು ಉಳಿಸಿಕೊಳ್ಳಿ'! ಅಧ್ಯಕ್ಷ ಖರ್ಗೆಗೆ ಡಿಕೆಶಿ 'ಆತ್ಮಸಾಕ್ಷಿ' ಅಸ್ತ್ರ!
Read more