ತಮ್ಮ ಸೋಲಿಸಿದವರನ್ನೇ  ಗೆಲ್ಲಿಸಿ ಸೇಡು ತೀರಿಸಿಕೊಂಡರಾ ಅಪೂರ್ವ ಸಹೋದರರು?

ತಮ್ಮ ಸೋಲಿಸಿದವರನ್ನೇ ಗೆಲ್ಲಿಸಿ ಸೇಡು ತೀರಿಸಿಕೊಂಡರಾ ಅಪೂರ್ವ ಸಹೋದರರು?

Published : Nov 27, 2024, 10:53 AM IST

ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ಗೆಲುವಿನ ಹಿಂದೆ ಡಿಕೆ ಸಹೋದರರ ಪಾತ್ರವೇನು? ಈ ಗೆಲುವು ರಾಜ್ಯ ರಾಜಕೀಯದ ಲೆಕ್ಕಾಚಾರವನ್ನು ಹೇಗೆ ಬದಲಾಯಿಸುತ್ತದೆ? ಅಪೂರ್ವ ಸಹೋದರರ ಸೇಡಿನ ಕಥೆ ಇಲ್ಲಿದೆ.

ನಮಸ್ತೆ ವೀಕ್ಷಕರೇ, ರಾಜ್ಯದಲ್ಲಿ ಉಪಸಮರ ಮುಗಿದಾಯ್ತು. ಫಲಿತಾಂಶ ಕೂಡ ಬಂದಾಯ್ತು. ನಿಖಿಲ್ ಅವರ ಸೋಲಿನ ಮೂಲಕ ಒಂದು ಅಧ್ಯಾಯ ಮುಗಿದರೆ, ಅದೇ ಸೋಲಿನ ಮೂಲಕ ಮತ್ತೊಂದು ಅಧ್ಯಾಯ ಆರಂಭವಾಗುತ್ತಿದೆ.. ಡಿಕೆ ಬ್ರದರ್ಸ್ ಯಾವುದಕ್ಕಾಗಿ ಕಾಯ್ತಾ ಇದ್ದಾರೋ ಆ ಕ್ಷಣ ಕಡೆಗೂ ಬಂದಿದೆ.. ಚನ್ನಪಟ್ಟಣದ ಪಟ್ಟ ಯೋಗೇಶ್ವರ್ ಅವರಿಗೆ ದಕ್ಕಿದೆ..ಆದ್ರೆ ಈ ಗೆಲುವಿನ ಪೂರ್ತಿ ಕ್ರೆಡಿಟ್ ಬೇಡ ಬೇಡ ಅಂದ್ರೂ, ಡಿಕೆ ಸಹೋದರರ ಮೂಡಿಗೇರುತ್ತೆ.. ಅದಕ್ಕೆ ಕಾರಣ ಏನು? ಯೋಗೇಶ್ವರ್ ಗೆಲುವು ಡಿಕೆ ಪಾಲಿಗೆ ಅದೃಷ್ಟ ತಂದುಕೊಟ್ಟಿದ್ದು ಹೇಗೆ? ಯಾಕೆ? ಅದೆಲ್ಲದರ ಕತೆ ಇಲ್ಲಿದೆ ನೋಡಿ.ಇಲ್ಲಿಂದ ಮುಂದೆ ರಾಜ್ಯ ರಾಜಕೀಯ ಲೆಕ್ಕಾಚಾರ ಕಂಪ್ಲೀಟ್ ಬದಲಾಗೋ ಸಾಧ್ಯತೆ ಎದ್ದು ಕಾಣುತ್ತಿದೆ. ಅದರಲ್ಲೂ ಮುಖ್ಯವಾಗಿ, ಚೆನ್ನಪಟ್ಟಣದ ರಣಾಂಗಣದ ಕತೆ ಇದ್ಯಾಲ್ಲ, ಅದು ಮತ್ತಷ್ಟು ರೋಚಕತೆ ಹೆಚ್ಚಿಸಿದೆ.. ಅಲ್ಲಿ ಗೆದ್ದದ್ದು ಸಿಪಿ ಯೋಗೇಶ್ವರ್ ಆದ್ರೂ, ಅವ್ರನ್ನ ಗೆಲ್ಲಿಸಿದವರ ಕತೆಯೇ ರೋಚಕವಾಗಿದೆ.. ಗೆಲ್ಲೋದೇ ಅನುಮಾನ ಅನ್ನೋ ಸ್ಥಿತಿ ನಿರ್ಮಾಣವಾಗಿದ್ದ ಕಡೆ, ಅದ್ದೂರಿ ಗೆಲುವು ದಾಖಲಿಸಿದ್ದರ ಹಿಂದೆ, ಒಂದು ದಂತಕತೆಯೇ ಹುಟ್ಟಿಕೊಂಡಿದೆ. ಅದೇ ಅಪೂರ್ವ ಸಹೋದರರ ಸೇಡು... ಆ ಸೇಡಿನ ಕತೆ ಏನು ಅಂತ,ನೀವೇ ನೋಡಿ..

20:04ಏನಿದು ಡಿಕೆ ಮಾತಿನ ಮರ್ಮ? ಶಕ್ತಿವಂತರಿಗೆ ಶತ್ರುಗಳು ಜಾಸ್ತಿ: ಬಂಡೆ ಹೇಳಿದ ಶತ್ರು ರಹಸ್ಯ!
23:23ಮಹಾ ದಾಖಲೆಗೆ ಸಿದ್ದು ಅರಸ.. ಮೊಳಗಿತು ರಣಘೋಷ..! ಡಿಕೆ ಮೌನದ ಹಿಂದೆ ಅಡಗಿದ್ಯಾ ಗುಡುಗಿನ ಸದ್ದು..?
22:45ದಳಪತಿ Vs ಗಣಿಧಣಿ, 20 ವರ್ಷಗಳ ರಣ ದುಷ್ಮನಿ! ಗಾಲಿ ರೆಡ್ಡಿ ಪರವಾಗಿ ಅಖಾಡಕ್ಕಿಳಿದ HDK!
24:03Narendra Modi: 2025ರಲ್ಲಿ ಪ್ರಧಾನಿ ನರೇಂದ್ರ ಮೋದಿ ಸಾಧನೆ ಏನು? ಇಲ್ಲಿದೆ ನೋಡಿ ಸಂಪೂರ್ಣ ವರದಿ
20:58ಅಣ್ಣನನ್ನೇ ಓವರ್ ಟೇಕ್ ಮಾಡಿದ್ರಾ ಮುದ್ದಿನ ತಂಗಿ? ಅರ್ಧ ನಿಜವಾಗಿದೆ ಅಂದು ಇಂದಿರಾ ನುಡಿದಿದ್ದ ಭವಿಷ್ಯ!
20:43ಸಿಎಂ ಪಟ್ಟದ ಪಗಡೆಯಾಟದಲ್ಲಿ ಡಿಕೆಶಿ ವೈರಾಗ್ಯದ ನುಡಿ: ಸಿದ್ದು ಅಹಿಂದ ಬ್ರಹ್ಮಾಸ್ತ್ರಕ್ಕೆ ಸಿಂಹಾಸನ ದಿಗ್ಬಂಧನ?
22:34ರಾಹುಕಾಲ ರಹಸ್ಯ..! ಸಿದ್ದು ಆಪ್ತನ ಪತ್ರವ್ಯೂಹ.. ರಾಹುಲ್ ಕೈಯಲ್ಲಿ ಡಿ.ಕೆ.ಶಿವಕುಮಾರ್ ಪಟ್ಟ ಭವಿಷ್ಯ!
25:15ಜೂನಿಯರ್ ಇಂದಿರೆ, ಪ್ರಚಂಡ ಪ್ರಿಯಾಂಕಾ; ಬದ್ಧವೈರಿಗಳ ಬಾಯಲ್ಲೇ ಗುಣಗಾನ
23:33ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆದಿದ್ದು ಹೇಗೆ ರಣಬೇಟೆಗಾರ ಸಿಎಂ ಸಿದ್ದರಾಮಯ್ಯ?
05:37ಡೆವಿಲ್ ಸಿನಿಮಾದಲ್ಲಿ ದರ್ಶನ್ ಸಿಎಂ..! ಕಿಚ್ಚ ಸುದೀಪ್ ಹೇಳಿದ ಪಾಲಿಟಿಕ್ಸ್ ಸೀಕ್ರೆಟ್ ಏನು?
Read more