ಪಂಚಾಂಗ: ಈ ಮಂತ್ರ ಪಠಣದಿಂದ ದೇಹಬಲ, ಮನೋಬಲ ವೃದ್ಧಿಯಾಗುವುದು, ಸಮಾಧಾನ ಸಿಗುವುದು

May 7, 2021, 8:23 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಪ್ಲವ ನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಕೃಷ್ಣ ಪಕ್ಷ, ಏಕಾದಶಿ ತಿಥಿ, ಪೂರ್ವಾಭಾದ್ರ ನಕ್ಷತ್ರ, ಇಂದು ಶುಕ್ರವಾರ. ಏಕಾದಶಿ ಇರುವುದರಿಂದ ಉಪವಾಸ ಇದ್ದರೆ ದೇಹದ ಸ್ವಾಸ್ಥ್ಯಕ್ಕೆ ಒಳ್ಳೆಯದು. ಇನ್ನು ಆರೋಗ್ಯ ವೃದ್ದಿಗಾಗಿ ಈ ದಿವ್ಯವಾದ ಮಂತ್ರ ಪಠಣೆಯಿಂದ ಮನೋಬಲ, ದೇಹಬಲವನ್ನು ವೃದ್ಧಿಸುತ್ತದೆ. ಇನ್ನುಳಿದಂತೆ ವೀಕ್ಷಕರ ಸಂದೇಶಗಳಿಗೆ ಇಲ್ಲಿದೆ ಉತ್ತರ. 

ದಿನ ಭವಿಷ್ಯ: ಈ ರಾಶಿಯವರು ವ್ಯಸನಕ್ಕೆ ತುತ್ತಾಗುವ ಸಾಧ್ಯತೆ, ಎಚ್ಚರವಾಗಿರಿ