ಪಂಚಾಂಗ: ಸಾಲಿಗ್ರಾಮಕ್ಕೆ ತುಳಸಿ ಅರ್ಚನೆ ಮಾಡುವುದರಿಂದ ಪಾಪ ಹರಣ, ದಿವ್ಯವಾದ ಫಲವಿದೆ!

Apr 7, 2021, 8:25 AM IST

ಶುಭ ಮುಂಜಾನೆ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶಾರ್ವರಿ ನಾಮ ಸಂವತ್ಸರ, ಉತ್ತರಾಯಣ, ಶಿಶರ ಋತು, ಫಾಲ್ಗುಣ ಮಾಸ, ಕೃಷ್ಣ ಪಕ್ಷ, ಏಕಾದಶಿ ತಿಥಿ, ಧನಿಷ್ಠ ನಕ್ಷತ್ರ, ಇಂದು ಬುಧವಾರ. ನಾರಾಯಣನಿಗೆ ಪ್ರಿಯವಾದ ವಾರ. ಸಾಲಿಗ್ರಾಮ ಪೂಜೆಯಿಂದ, ತುಳಸಿ ಅರ್ಚನೆಯಿಂದ ಪಾಪ ಹರಣವಾಗುವುದು. ಇದನ್ನು ಮಾಡುವುದರಿಂದ ದಿವ್ಯವಾದ ಫಲಗಳಿವೆ. ಇನ್ನುಳಿದಂತೆ ವೀಕ್ಷಕರ ಸಂದೇಶಗಳಿಗೆ ಉತ್ತರ ಇಲ್ಲಿದೆ. 

ದಿನ ಭವಿಷ್ಯ : ಈ ರಾಶಿಯವರ ಭಾಗ್ಯ ಸಮೃದ್ಧಿ, ಅದೃಷ್ಟದ ದಿನ!