ಪಂಚಾಂಗ: ಇಂದು ರಾಮತಾರಕ ಮಂತ್ರ ಪಠಣೆಯಿಂದ ಶ್ರೀರಾಮನ ಅನುಗ್ರಹವಾಗುವುದು

May 5, 2021, 8:34 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಪ್ಲವ ನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಕೃಷ್ಣ ಪಕ್ಷ, ನವಮಿ ತಿಥಿ, ಧನಿಷ್ಠ ನಕ್ಷತ್ರ, ಇಂದು ಬುಧವಾರ. ಇಂದುನವಮಿ ಇದ್ದು ರಾಮ ತಾರಕ ಮಂತ್ರ ಪಠಣೆಯಿಂದ ಅನುಕೂಲವಾಗುವುದು. ರಾಮಸ್ಮರಣೆಯಿಂದ ಅನುಕೂಲವಾಗುವುದು. ಇನ್ನುಳಿದಂತೆ ವೀಕ್ಷಕರ ಸಂದೇಶಗಳಿಗೆ ಉತ್ತರ ಇಲ್ಲಿದೆ.

ದಿನ ಭವಿಷ್ಯ : ಈ ರಾಶಿಯವರಿಗೆ ಸ್ತ್ರೀಯರಿಂದ ತೊಡಕು, ಅದೃಷ್ಟ ಹೀನತೆ!