'ಗೌಡ್ರ ಕುಟುಂಬ ನೀರು ಬಿಡದೇ ಇದ್ರೆ ಕಮಿಟಿ ಒದ್ದು ನೀರು ಬಿಡಿಸಲಿದೆ'

Jun 3, 2019, 5:22 PM IST

ಹೇಮಾವತಿ ನೀರಿನ  ವಿಚಾರದಲ್ಲಿ ದ್ವೇಷದ ರಾಜಕೀಯ ಶುರುವಾಯ್ತಾ ಎನ್ನುವ ಪ್ರಶ್ನೆ ಉದ್ಭವಿಸಿದೆ. ಗೌಡರ ಕುಟುಂಬ ನೀರು ಬಿಡದೇ ಇದ್ದರೆ ಕಮಿಟಿ ಒದ್ದು ನೀರು ಬಿಡಿಸಲಿದೆ ಎಂದು ತುಮಕೂರು ಬಿಜೆಪಿ ಸಂಸದ ಜಿ.ಎಸ್.ಬಸವರಾಜ್ ಗುಡುಗಿದ್ದಾರೆ. ಹಾಗಾದ್ರೆ ಬಸವರಾಜ್ ಏನೆಲ್ಲ ಮಾತನಾಡಿದ್ದಾರೆ ನೀವೇ ನೋಡಿ..