Jan 29, 2020, 9:16 PM IST
ಬೆಂಗಳೂರು(ಜ.29): ಕೆಪಿಸಿಸಿ ಪಟ್ಟ ಇಲ್ಲದೆ ನಾನ್ ಮನೆಗ್ ಹೋಗೋದಿಲ್ಲ ಎಂದು ದೆಹಲಿಯಲ್ಲಿ ಠಿಕಾಣಿ ಹೂಡಿದ್ದ ಕಾಂಗ್ರೆಸ್ ಟ್ರಬಲ್ ಶೂಟರ್ ಡಿಕೆ ಶಿವಕುಮಾರ್ ನಿರಾಸೆಯಾಗಿದೆ. ಡಿಕೆ ಮುಂದಿನ ಅಧ್ಯಕ್ಷ ಎಂದು ಹೈಕಮಾಂಡ್ ಕೂಡ ನಿರ್ಧರಿಸಿತ್ತು. ಆದರೆ ಅಂತಿಮ ಕ್ಷಣದಲ್ಲಿ ಸಿದ್ದರಾಮಯ್ಯ ಬಿಟ್ಟ ಬಾಣ ಡಿಕೆಶಿ ಕಿರೀಟಕ್ಕೆ ಕುತ್ತು ತಂದಿದೆ.
ಕಾಂಗ್ರೆಸ್ ನಾಯಕರ ಮೇಲೇ ಕೈ ನಾಯಕ ಕೋಳಿವಾಡ ಕಿಡಿ!...
ಕೆಪಿಸಿಸಿ ಅಧ್ಯಕ್ಷಗಾದಿ ಹಿಂದಿನ ಕಹಾನಿ ಏನು? ಸಿದ್ದರಾಮಯ್ಯ ಹಾಗೂ ಡಿಕೆಶಿ ಬಣದ ನಡುವೆ ನಿಜಕ್ಕೂ ಮುಸುಕಿನ ಯುದ್ದ ನಡೆಯುತ್ತಿದೆಯಾ? ಇಲ್ಲಿದೆ ಕಂಪ್ಲೀಟ್ ರಿಪೋರ್ಟ್.