Mar 3, 2019, 10:09 PM IST
ಒಂದು ಕಡೆ ಮಂಡ್ಯದಿಂದ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ ಮಾಡುವುದು ಖಚಿತವಾಗಿದೆ. ಈ ನಡುವೆ ಅಂಬರೀಶ್ ಸ್ವಗ್ರಾಮ ದೊಡ್ಡರಸಿನಕೆರೆಯಲ್ಲಿ ಅಂಬಿ ಅಭಿಮಾನಿಗಳು ಅಳವಡಿಸಿದ್ದ ನಾಮಫಲಕ ತೆರವು ಮಾಡಲಾಗಿದೆ.. ನಾಮಫಲಕ ತೆರವು ಹಿಂದೆ ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಹಾಗೂ ಪುತ್ರನ ಕೈವಾಡವಿದೆ ಅಂತಾ ಅಂಬರೀಶ್ ಅಭಿಮಾನಿಗಳು ಆರೋಪಿಸಿದ್ದಾರೆ.