‘ಧೈರ್ಯ ಇದ್ರೆ ಬೆಂಬಲ ವಾಪಾಸು ಪಡೆಯಿರಿ’ ಸಿದ್ದರಾಮಯ್ಯಗೆ ಸವಾಲು!

May 10, 2019, 2:22 PM IST

ಸಮ್ಮಿಶ್ರ ಸರ್ಕಾರದಲ್ಲಿ ಈಗ ಕೇಳಿ ಬರುತ್ತಿರುವ ‘ಸಿದ್ದರಾಮಯ್ಯ ಸಿಎಂ’ ಎಂಬ ನಾಟಕದ ಸೂತ್ರಧಾರ ಖುದ್ದು ಸಿದ್ದರಾಮಯ್ಯ ಅವರೇ ಎಂದು ಬಿಜೆಪಿ ನಾಯಕ ಆರ್. ಆಶೋಕ್ ಎಂದು ಆರೋಪಿಸಿದ್ದಾರೆ. ಮಧ್ಯಂತರ ಚುನಾವಣೆ ಬಗ್ಗೆ ಮಾತನ್ನಾಡುತ್ತಿರುವ ಸಿದ್ದರಾಮಯ್ಯಗೆ ಧೈರ್ಯವಿದ್ದರೆ ಮೊದಲು ಬೆಂಬಲ ವಾಪಾಸು ಪಡೆಯಲಿ ಎಂದು ಸವಾಲು ಎಸೆದಿದ್ದಾರೆ.