ರಕ್ತದಾಹಿ ಜಿಹಾದಿಗಳ ಸಮುದ್ರ ಸಂಚು ಬಯಲು!

Mar 7, 2019, 2:46 PM IST

ಬೆಂಗಳೂರು(ಮಾ.07): ಜೈಷ್ ಉಗ್ರ ಗುಂಪಿನ ಜೊತೆ ಮತ್ತಷ್ಟು ಉಗ್ರ ಗುಂಪುಗಳು ಒಂದಾಗಿ ಭಾರತಕ್ಕೆ ನುಗ್ಗಿ ಬರಲಿವೆ. ಭಾರತದಿಂದ ಮುಟ್ಟಿ ನೋಡಿಕೊಳ್ಳುವಂತ ದಾಳಿಗೆ ಗುರಿಯಾದ ಮೇಲೆ ಪಾಪಿಗಳಲ್ಲಿ ಒಗ್ಗಟ್ಟು ಬಂದಂತಿದೆ. ಭಾರತವನ್ನು, ಪ್ರಧಾನಿ ಮೋದಿ  ಅವರನ್ನು ಮುಗಿಸುವ ಸ್ಕೆಚ್ ಹಾಕಿದ್ದಾರೆ ಈ ಪಾಪಿ ಉಗ್ರರು. ಅದರಂತೆ ಸಮುದ್ರದ ಮೂಲಕ ಭಾರತಕ್ಕೆ ನುಸುಳಿ ವಿಧ್ವಂಸಕ ಕೃತ್ಯ ಎಸಗಲು ಉಗ್ರರು ರೆಡಿಯಾಗಿದ್ದಾರೆ. ಈ ಕುರಿತು ಭಾರತೀಯ ನೌಕಾಸೇನೆ ಮುಖ್ಯಸ್ಥರು ಕೂಡ ಎಚ್ಚರಿಕೆ ನೀಡಿದ್ದಾರೆ. 

ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ...