’ಗಂಡ ಸತ್ತು ಒಂದು ತಿಂಗಳಿಗೆ ಸುಮಲತಾಗೆ ಇವೆಲ್ಲಾ ಬೇಕಿತ್ತಾ’? ಇದೆಂಥಾ ಮಾತು ರೇವಣ್ಣ

Mar 8, 2019, 1:50 PM IST

ಮಂಡ್ಯ ರಣಾಂಗಣದಲ್ಲಿ ವಾಕ್ಸಮರ ಜೋರಾಗಿದೆ. ಸುಮಲತಾ ವಿರುದ್ಧ ರೇವಣ್ಣ ಕೀಳು ಮಟ್ಟದ ರಾಜಕೀಯದ ಮಾತುಗಳನ್ನಾಡಿದ್ದಾ ರೆ. ಗಂಡ ಸತ್ತು ಒಂದು ತಿಂಗಳಲ್ಲಿ ಸುಮಲತಾ ಏನು ಮಾಡ್ತಿದ್ದಾರೆ ಗೊತ್ತಿದೆ ಎಂದು ಅಪಹಾಸ್ಯ ಮಾಡಿದ್ದಾರೆ. ಸಿಎಂ ಕುಮಾರಸ್ವಾಮಿ ಬಗ್ಗೆ ಸುಮಲತಾಗೆ ಕೃತಜ್ಞತೆ ಇರಬೇಕಿತ್ತು. ಅಂಬರೀಶ್ ಸತ್ತಾಗ ಹೇಗೆ ನಡೆದುಕೊಂಡಿದ್ದಾರೆ ಎಂದು ಗೊತ್ತಿರಬೇಕು ಎಂದಿದ್ದಾರೆ. ರೇವಣ್ಣ ಈ ಹೇಳಿಕೆ ಆಕ್ರೋಶಕ್ಕೆ ಕಾರಣವಾಗಿದೆ.