May 13, 2019, 2:16 PM IST
ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ನಾಯಕ ಕೆ.ಎಸ್. ಈಶ್ವರಪ್ಪ ಮತ್ತೆ ಕಾಲ್ಕೆರೆದು ನಿಂತಿದ್ದಾರೆ. ಸದ್ಯದ ರಾಜಕೀಯ ವಿದ್ಯಮಾನಗಳಿಗೆ ಸಿದ್ದರಾಮಯ್ಯರತ್ತ ವಾಕ್ ಪ್ರಹಾರ ನಡೆಸಿರುವ ಈಶ್ವರಪ್ಪ, ಈ ಬಾರಿ ಸಿದ್ದರಾಮಯ್ಯ ಸಿಎಂ ಕನಸನ್ನು ಮುದುಕಿಯ ಜುಟ್ಟಿಗೆ ಹೋಲಿಸಿದ್ದಾರೆ.