‘ಸಿದ್ದರಾಮಯ್ಯ ಮತ್ತೆ ಸಿಎಂ ಆಗುವ ಪ್ರಶ್ನೆ ಇಲ್ಲ’

May 13, 2019, 2:16 PM IST

ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ನಾಯಕ ಕೆ.ಎಸ್. ಈಶ್ವರಪ್ಪ ಮತ್ತೆ ಕಾಲ್ಕೆರೆದು ನಿಂತಿದ್ದಾರೆ.  ಸದ್ಯದ ರಾಜಕೀಯ ವಿದ್ಯಮಾನಗಳಿಗೆ ಸಿದ್ದರಾಮಯ್ಯರತ್ತ ವಾಕ್ ಪ್ರಹಾರ ನಡೆಸಿರುವ ಈಶ್ವರಪ್ಪ, ಈ ಬಾರಿ ಸಿದ್ದರಾಮಯ್ಯ ಸಿಎಂ ಕನಸನ್ನು ಮುದುಕಿಯ ಜುಟ್ಟಿಗೆ ಹೋಲಿಸಿದ್ದಾರೆ.