Aug 15, 2019, 11:36 AM IST
ಮಹಾ ಪ್ರವಾಹದಿಂದ ಈಗಷ್ಟೇ ಚೇತರಿಸಿಕೊಳ್ಳುವ ಹೊತ್ತಿನಲ್ಲೇ ಇನ್ನೊಂದು ಮಹಾಪ್ರವಾಹದ ಸೂಚನೆ ಕೊಟ್ಟಿದ್ದಾರೆ ಗುಜರಾತಿನ ಐಐಟಿ ವಿಜ್ಞಾನಿಗಳು. ಬರೀ ಕರ್ನಾಟಕವಲ್ಲ, ಮಹಾರಾಷ್ಟ್ರ, ಕೇರಳಕ್ಕೂ ತಟ್ಟಲಿದೆಯಂತೆ ಮಹಾಮಳೆ ಭೀತಿ. ಐಐಟಿ ವಿಜ್ಞಾನಿಗಳು ನೀಡಿದ ಲಿಸ್ಟ್ ನಲ್ಲಿ ಕರ್ನಾಟಕದ ಹೆಸರೂ ಇದೆ. ಮತ್ತೊಮ್ಮೆ ಮಹಾಪ್ರವಾಹಕ್ಕೆ ಯಾರೂ ಸಾಕ್ಷಿಯಾಗುವುದು ಬೇಡ ಎಂದು ಆಶಿಸೋಣ.