ಸಿದ್ದು ಮೇಲೆ ಯಾಕೆ ಸಿಟ್ಟು? ಕೊನೆಗೂ ವಿಶ್ವನಾಥ್ ಬಿಚ್ಚಿಟ್ರು ಗುಟ್ಟು!

May 13, 2019, 3:30 PM IST

ಮಿತ್ರಪಕ್ಷಗಳ ಹಿರಿಯ ನಾಯಕರ ನಡುವೆ ವಾಕ್ಸಮರ ತಾರಕ್ಕಕೇರಿದೆ.  ವಿಶ್ವನಾಥ್ ಹೇಳಿಕೆಗೆ ಸಿದ್ದರಾಮಯ್ಯ ತಿರುಗೇಟು, ಈಗ ಸಿದ್ದರಾಮಯ್ಯ ಪ್ರತಿಕ್ರಿಯೆಗೆ ಮತ್ತೆ ವಿಶ್ವನಾಥ್ ಪಂಚ್ ನೀಡಿದ್ದಾರೆ. ಹಾಗಾದ್ರೆ ಇವರಿಬ್ಬರ ನಡುವೆ ಸಮಸ್ಯೆ ಇರುವುದೆಲ್ಲಿ? ವಿಶ್ವನಾಥ್ ಏನಂತಿದ್ದಾರೆ? ಈ ಸ್ಟೋರಿ ನೋಡಿ...