ಕುಮಟಳ್ಳಿ ಬಗ್ಗೆ ಸವದಿ 'ದರಿದ್ರ' ಮಾತು ವೈರಲ್, ಡಿಸಿಎಂ ಸಷ್ಟನೆ

Sep 27, 2019, 5:26 PM IST

ನಾನು ಅನರ್ಹ ಶಾಸಕ ಮಹೇಶ್ ಕುಮಟಳ್ಳಿ ಬಗ್ಗೆ ಮಾತನಾಡಿದ್ದೇನೆ ಎಂಬ ವಿಡಿಯೋ ಮಾಧ್ಯಮಗಳು ಸೇರಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಆದರೆ ನಾನು ಮಾತನಾಡಿದ್ದು ಈ ಕುಮಟಳ್ಳಿ ಅವರ ಬಗ್ಗೆ ಅಲ್ಲ. ಅಲ್ಲದೇ ಇದು ಎರಡು ತಿಂಗಳು ಹಿಂದಿನ ವಿಡಿಯೋ.. ಚುನಾವಣೆ ಸಂದರ್ಭ ಎದುರಾದಾಗ ಕಿಡಿಗೇಡಿಗಳು ಈ ಕೆಲಸ ಮಾಡಿದ್ದಾರೆ ಎಂದಿರುವ ಡಿಸಿಎಂ ಲಕ್ಷ್ಮಣ ಸವದಿ ಸ್ಷಷ್ಟನೆ ನೀಡಿದ್ದಾರೆ.

ಇದನ್ನು ಓದಿ:  ಸೆ.27ರ ಟಾಪ್ 10 ನ್ಯೂಸ್; ಶುಕ್ರವಾರ ಬಿಜೆಪಿ ಮಂದಹಾಸ, HDKಗೆ ಸಂಕಷ್ಟ!