ನಿಗಮ- ಮಂಡಳಿ ಬೇಡ, ಸಚಿವ ಸ್ಥಾನ ಬೇಡ! ಮಹೇಶ್ ಕುಮಟಳ್ಳಿ ಹೊಸ ಬೇಡಿಕೆ

May 28, 2019, 5:01 PM IST

ಬಂಡಾಯದ ಕಹಳೆ ಮೊಳಗಿಸಿರುವ ಗೋಕಾಕ್ ಕಾಂಗ್ರೆಸ್ ಶಾಸಕ, ಮಾಜಿ ಸಚಿವ ರಮೇಶ್ ಜಾರಕಿಹೊಳಿ ನಿವಾಸಕ್ಕೆ ಅಥಣಿ ಶಾಸಕ ಮಹೇಶ್ ಕುಮಟಳ್ಳಿ ಭೇಟಿ ನೀಡಿದ್ದಾರೆ. ಬಳಿಕ ಪತ್ರಕರ್ತರೊಡನೆ ಮಾತನಾಡಿದ ಕುಮಟಳ್ಳಿ, ತನಗೆ ಸಚಿವ ಸ್ಥಾನವೂ ಬೇಡ, ನಿಗಮ ಮಂಡಳಿಯೂ ಬೇಡ ಎಂದಿದ್ದಾರೆ. ಅದರ ಬದಲಾಗಿ ಹೊಸ ಬೇಡಿಕೆಯನ್ನು ಮುಂದಿಟ್ಟಿದ್ದಾರೆ.