Mar 19, 2021, 6:00 PM IST
ಬೆಂಗಳೂರು (ಮಾ. 19): ಘಟಂ ನುಡಿಸುವ ಖ್ಯಾತ ಭಾರತೀಯ ಕಲಾವಿದ ಗಿರಿಧರ್ ಉಡುಪ ಸಹಯೋಗದಲ್ಲಿ, ಸಂಗೀತ ವಿಡಿಯೋ ಬಿಡುಗಡೆಯಾಗಿದೆ. ಏರೋ ಇಂಡಿಯಾ 2021 ನ್ನು ಬೆಂಬಲಿಸುವ ಉದ್ದೇಶ ಇದರದ್ದು. ಗಿರಿಧರ್ ಉಡುಪ ಬೆಂಗಳೂರಿನ ಖ್ಯಾತ ಘಟಂ ಕಲಾವಿದ. 50 ಕ್ಕೂ ಹೆಚ್ಚು ದೇಶಗಳಲ್ಲಿ ಸಂಗೀತ ಕಚೇರಿ ನಡೆಸಿದ ಖ್ಯಾತಿ ಇವರದ್ದು.