ಆಶಾ ಕಾರ್ಯಕರ್ತೆಗೆ ಧಮ್ಕಿ: ಸುಮಯಾ ಪಿರ್ದೋಸ್ ಘಟನೆ ಬಿಚ್ಚಿಟ್ಟಿದ್ದು ಹೀಗೆ

Apr 21, 2020, 5:57 PM IST

ಮೈಸೂರು(ಏ.21): ಒಂದು ಕಡೆ ಬೆಂಗಳೂರಿನ ಸಾದಿಕ್ ಪಾಳ್ಯದಲ್ಲಿ ಆಶಾ ಕಾರ್ಯಕರ್ತೆಗೆ ಧಮ್ಕಿ ಹಾಕಿದ ಘಟನೆ ಮಾಸುವ ಮುನ್ನವೇ ಮೈಸೂರಲ್ಲಿ ಅಂತಹದ್ದೇ ಘಟನೆಯೊಂದು ನಡೆದಿದೆ. 

ಮೈಸೂರಿನ ಆಲೀಂ ನಗರದಲ್ಲಿ ಆಶಾ ಕಾರ್ಯಕರ್ತೆ ಸುಮಯಾ ಪಿರ್ದೋಸ್, ಜನರಲ್ಲಿ ಸಾಮಾಜಿಕ ಅಂತರದ ಬಗ್ಗೆ ತಿಳಿ ಹೇಳಲು ಹೋದಾಗ ಅವರಿಗೆ ಬೆದರಿಕೆ ಹಾಕಿದ ಘಟನೆ ನಡೆದಿದೆ.

ಕೊರೋನಾದಿಂದ ಗುಣಮುಖರಾದ ವ್ಯಕ್ತಿಯ ಅನುಭವಗಳಿವು!

ಸೋಮವಾರ ಮಧ್ಯಾಹ್ನ ಒಂದು ಗಂಟೆಯ ಸುಮಾರಿಗೆ ಆಶಾ ಕಾರ್ಯಕರ್ತೆ ಪಿರ್ದೋಸ್ ಮೇಲೆ ದೌರ್ಜನ್ಯಯುತವಾಗಿ ವರ್ತಿಸಿದ್ದಾರೆ. ಈ ಬಗ್ಗೆ ಸ್ವತಃ ಆಶಾ ಕಾರ್ಯಕರ್ತೆ ಸುಮಯಾ ಹೇಳಿದ್ದೇನು ಎನ್ನುವುದನ್ನು ನೀವೇ ಕೇಳಿ