ನಂಬರ್ ಪ್ಲೇಟ್ ಇಲ್ಲದ ಲಾರಿ, ಇದು ಶಿವಮೊಗ್ಗ ಮರಳು ಮಾಫಿಯಾದ ಕರಾಳ ಮುಖ

May 1, 2019, 11:36 PM IST

ಒಂದು ಕಡೆ ಜನರಿಗೆ ಮರಳು ಸಿಗುತ್ತಿಲ್ಲ, ಆಡಳಿತ ಸ್ಪಂದಿಸುತ್ತಿಲ್ಲ ಎಂಧು ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ಮತ್ತು ಸಾಗರದ ಶಾಸಕರು ಧರಣಿ ಕುಳಿತಿದ್ದರು. ಆದರೆ ಮರಳು ಮಾಫಿಯಾ ಕಂಡು ಜಿಲ್ಲಾಡಳಿತವೇ ಬೆಚ್ಚಿ ಬಿದ್ದಿದೆ. ಹಾಗಾದರೆ ಏನಿದು ಡಿಟೇಲ್ಸ್...