ತನಿಖೆ ಮಾಡಿಸ್ತೇವೆ ಎನ್ನುತ್ತಲೇ  ರಾಮುಲು ‘ಅಣ್ಣ’ ಗೆ ಡಿಕೆಶಿ ಕೊಟ್ಟ ಪಂಚ್!

May 9, 2019, 5:36 PM IST

ಒಂದು ಸರ್ಕಾರ ಶಿವಳ್ಳಿಯವರ ಸಾವಿಗೆ ಕಾರಣವಾಗಿದೆ. ಕುಮಾರಸ್ವಾಮಿ ನೇತೃತ್ವದ ಸರಕಾರ ಮತ್ತು ಕಾಂಗ್ರೆಸ್ ಶಿವಳ್ಳೀಯವರ ಸಾವಿಗೆ ಕಾರಣವಾಗಿದೆಯೇ? ಇಂಥ ಹೇಳಿಕೆ ನೀಡಿರುವ ಬಗ್ಗೆ ತನಿಖೆಯಾಗಬೇಕು. ಈ ಬಗ್ಗೆ ನಾವೇ ದೂರು ದಾಖಲು ಮಾಡುತ್ತೇವೆ ಎಂದು ಸಚಿವ ಡಿಕೆ ಶಿವಕುಮಾರ್ ಹೇಳಿದ್ದಾರೆ.