ಲಾಕ್ ಡೌನ್ ಸಡಿಲಿಕೆ ಕಾರಣ ತಿಳಿಸಿದ ಡಾ. ಸುಧಾಕರ್

Apr 23, 2020, 4:50 PM IST

ಬೆಂಗಳೂರು(ಏ. 23)  ಬೆಂಗಳೂರಿನಲ್ಲಿ ಮೂರು ದಿನ ಒಂದೇ ಒಂದು ಪ್ರಕರಣ ಬಂದಿರಲಿಲ್ಲ. ಪರಿಣಾಮ ಲಾಕ್ ಡೌನ್ ನಲ್ಲಿ ಕೆಲ ಬದಲಾವಣೆ ತರಲಾಗಿದೆ. ಇದೇ ಕಾರಣಕ್ಕೆ ಕೆಲವು ಪ್ರದೇಶದಲ್ಲಿ ವಿನಾಯಿತಿ ನೀಡುವ ಕೆಲಸ ಮಾಡುತ್ತಿದ್ದೇವೆ ಎಂದು ಸಚಿವ ಡಾ. ಸುಧಾಕರ್ ತಿಳಿಸಿದ್ದಾರೆ.

ಗುತ್ತಿಗೆ ವೈದ್ಯರ ಅಳಲು ಒಮ್ಮೆ ಕೇಳಿ

ಸರ್ಕಾರಿ ವಲಯದಲ್ಲಿಯೂ ಕೆಲಸ ಆರಂಭಿಸಿದ್ದೇವೆ. ಜನರು ಜವಾಬ್ದಾರಿಯಿಂದ ವರ್ತಿಸಬೇಕು ಎಂದು ಸುಧಾಕರ್ ಮನವಿ ಮಾಡಿಕೊಂಡಿದ್ದಾರೆ.