ನಾನೇ ಕಣ್ರಪ್ಪಾ ಸಿಎಮ್ಮು, ನೆರೆ ಸಂತ್ರಸ್ತರಿಗೆ ಪರಿಚಯಿಸಿಕೊಂಡ ಸಿಎಂ!

Aug 8, 2019, 4:06 PM IST

ಬೆಳಗಾವಿ, (ಆ.08): ಕರ್ನಾಟಕದ ಮುಖ್ಯಮಂತ್ರಿಯಾಗಿ ಪ್ರಮಾಣ ಸ್ವೀಕರಿಸಿ 13 ದಿನ ಕಳೆದರೂ ನಾನೇ ಕಣ್ರಪ್ಪಾ ಸಿಎಂ ಅಂತ ಜನರಿಗೆ ಪರಿಚಯ ಮಾಡಿಕೊಳ್ಳೋ ದುಸ್ಥಿತಿ ಯಡಿಯೂರಪ್ಪನವರಿಗೆ ಎದುರಾಗಿರುವ ಪ್ರಸಂಗ ನಡೆದಿದೆ. ಯಡಿಯೂರಪ್ಪನವರು ಗುರುವಾರ ಬೆಳಗಾವಿಯ ಸಂಕೇಶ್ವರ ಪ್ರವಾಸಿ ಮಂದಿರದಲ್ಲಿ ಪ್ರವಾಹ ಸಂತ್ರಸ್ತರನ್ನು ಭೇಟಿ ಮಾಡಿದರು. ಈ ವೇಳೆ ನೆರೆ ಸಂತ್ರಸ್ತ ಕಷ್ಟ ಆಲಿಸಿದರು. ಆದ್ರೆ ಇದೇ ಸಂದರ್ಭದಲ್ಲಿ ಯಡಿಯೂರಪ್ಪ ಅವರು ನಾನೇ ಸಿಎಂ ಎಂದು ಪರಿಚಯ ಮಾಡಿಕೊಂಡಿದ್ದಾರೆ. ಹಾಗಾದ್ರೆ ಸಿಎಂ ಅಂತ ಪರಿಚಯ ಮಾಡಿಕೊಂಡ ಪರಿ ವಿಡಿಯೋನಲ್ಲಿ ನೋಡಿ...