May 10, 2020, 8:03 PM IST
ಬೆಂಗಳೂರು(ಮೇ 10) ಪಾದರಾಯನಪುರ ಬೆಂಗಳೂರಿನ ಕೊರೋನಾ ವೈರಸ್ ಹಾಟ್ ಸ್ಪಾಟ್. ಒಂದೆಲ್ಲಾ ಒಂದು ಪ್ರಕರಣ ದಾಖಲಾಗುತ್ತಲೇ ಇತ್ತು.
ಕೊರೋನಾ ಹೋರಾಟ, ಸಿಎಂ ಬಿಎಸ್ವೈ ಸಭೆಯ ಪ್ರಮುಖ ತೀರ್ಮಾನಗಳು
ಪಾದರಾಯನಪುರದಲ್ಲಿ ಅಖಾಡಕ್ಕೆ ಇಳಿದ ಗರುಡಾ ಪಡೆ ಮಾಸ್ಕ್ ಹಾಕದೇ ಓಡಾಡುತ್ತಿದ್ದವರಿಗೆ ಬಿಸಿ ಮುಟ್ಟಿಸಿದೆ. ಮಾಸ್ಕ್ ಹಾಕಿಕೊಳ್ಳುವುದು ಕಡ್ಡಾಯ ಎಂದು ತಿಳಿಸಿದೆ.