‘ಬಳೆ-ಸೀರೆ ಕಳಿಸಿದರೆ ಅದನ್ನು ಬಡವರಿಗೆ ಹಂಚುತ್ತೇವೆ’

Oct 6, 2019, 9:28 PM IST

ಕೊಪ್ಪಳ[ಅ. 06] ಮಾಜಿ ಸಚಿವ ಶಿವರಾಜ್ ತಂಗಡಗಿ ವಿರುದ್ಧ ಬಿಜೆಪಿ ಶಾಸಕ ಪರಣ್ಣ ಮುನವಳ್ಳಿ ಕಿಡಿಕಾರಿದ್ದಾರೆ. ನೀವು ಸೀರೆ ಕಳಿಸಿದರೆ ಅದನ್ನು ಬಡವರಿಗೆ ಹಂಚಿಬಿಡುತ್ತೇನೆ ಎಂದು ತಿರುಗೇಟು ನೀಡಿದ್ದಾರೆ.