ರೇಷನ್ ಇಲ್ಲ, ಆಹಾರ ಇಲ್ಲ, ಜಮೀರ್, ಇಮ್ರಾನ್ ಪಾಷಾ ಈಗೆಲ್ಲಿದ್ದಾರೆ?

Apr 21, 2020, 7:16 PM IST

ಬೆಂಗಳೂರು(ಏ. 21) ಪಾದರಾಯನಪುರದಲ್ಲಿ ಗಲಾಟೆ ಆದ ಮೇಲೆ ಚಾಮರಾಜಪೇಟೆ ಶಾಸಕ ಜಮೀರ್ ಅಹಮದ್ ಖಾನ್ ಮತ್ತು ಕಾರ್ಪೋಟರ್ ಇಮ್ರಾನ್ ಪಾಷಾ ನಾಪತ್ತೆಯಾಗಿದ್ದಾರೆ. 

ಜಮೀರ್ ಗೆ ಇನ್ನು ಮುಂದೆ ಹೋಂ ಕ್ವಾರಂಟೈನ್

ಹಾಗಾದರೆ ಪಾದರಾಯನಪುರ ಈಗ ಹೇಗಿದೆ. ನಿಜಕ್ಕೂ ಅಲ್ಲಿನ ನಿವಾಸಿಗಳು ಎದುರಿಸುತ್ತಿರುವ ಸಮಸ್ಯೆಗಳು ಏನು? ಇಲ್ಲಿದೆ ಒಂದು ಸಚಿತ್ರ ವರದಿ.