Asianet Suvarna News Asianet Suvarna News

ಜಮೀರ್ ಹೋಂ ಕ್ವಾರಂಟೈನ್ ಮಾಡಲು ರಾಮುಲು ಸೂಚನೆ

ಕೊರೋನಾ ವಿರುದ್ಧದ ಹೋರಾಟ/ ಜಮೀರ್ ಸಹ ಕ್ವಾರಂಟೈನ್ ಆಗಬೇಕು ಎಂದ ಆರೋಗ್ಯ ಸಚಿವ ಶ್ರೀರಾಮುಲು/ ಪಾದರಾಯನಪುರದ ಗಲಭೆ ಪ್ರಕರಣ 

ಬಳ್ಳಾರಿ(ಏ. 21) ಕೊರೋನಾ ವೈರಸ್ ಸೋಂಕಿನಿಂದ ಸಾವನ್ನಪ್ಪಿದ್ದ ವ್ಯಕ್ತಿಯ ಅಂತ್ಯಸಂಸ್ಕಾರಕ್ಕೆ ಚಾಮರಾಜಪೇಟೆ ಶಾಸಕ ಜಮೀರ್ ಅಹಮದ್ ಹೋಗಿ ಬಂದಿರುವುದರಿಂದ ಅವರು ಕ್ವಾರಂಟೈನ್ ಆಗಬೇಕು ಎಂದು ಆರೋಗ್ಯ ಸಚಿವ ಶ್ರೀರಾಮುಲು ಹೇಳಿದ್ದಾರೆ.

ಸುವರ್ಣ ನ್ಯೂಸ್ ಪ್ರಶ್ನೆಗೆ ಜಮೀರ್ ವಿಲ-ವಿಲ

ಬಳ್ಳಾರಿಯಲ್ಲಿ ಪಾದರಾಯನಪುರ ಪ್ರಕರಣದ ಬಗ್ಗೆ ಮಾತನಾಡಿದ ಶ್ರೀರಾಮುಲು ಹಿರಿಯರು, ತಿಳಿದವರು ಇಂಥ ಕೆಲಸ ಮಾಡಬಾರದು. ಹೋರಾಟಕ್ಕೆ ಸಹಕಾರ ಕೊಡಬೇಕು ಎಂದು ಟಾಂಗ್ ನೀಡಿದರು. 

Video Top Stories