ಹೊರಬಂತು ಶ್ರೀರಾಮುಲು, ಸುಧಾಕರ್ ಕೊರೋನಾ ಟೆಸ್ಟ್ ರಿಪೋರ್ಟ್

Apr 26, 2020, 5:16 PM IST

ಬೆಂಗಳೂರು(ಏ. 26) ಸುರಕ್ಷತೆ ದೃಷ್ಟಿಯಿಂದ ಕರ್ನಾಟಕದ ಇಬ್ಬರು ಸಚಿವರು ಕೊರೋನಾ ಟೆಸ್ಟ್  ಮಾಡಿಸಿದ್ದು ಪರೀಕ್ಷಾ ವರದಿ ಬಂದಿದ್ದು ದೊಡ್ಡ ರಿಲೀಫ್ ಸಿಕ್ಕಿದೆ.

ನಿಟ್ಟುಸಿರಿನ ಭಾನುವಾರ, ಅಬ್ಬಾ ಒಂದೇ ಒಂದು ಕೇಸು

ಕೊರೋನಾ ಆತಂಕ ಶುರುವಾದಾಗಲಿಂದ ಇಬ್ಬರು ಸಚಿವರು ಆಸ್ಪತ್ರೆಗೆ ಭೇಟಿ ನೀಡುತ್ತಲೇ ಬಂದಿದ್ದಾರೆ. ಪತ್ರಕರ್ತರಲ್ಲೂ ಕೊರೋನಾ ಕಾಣಿಸಿಕೊಂಡಿದ್ದ ಮತ್ತಷ್ಟು ಆತಂಕಕ್ಕೆ ಕಾರಣವಾಗಿತ್ತು .