ಕಾಂಗ್ರೆಸ್ ಬಿಟ್ಟರೂ ಸಿದ್ದರಾಮಯ್ಯ ನನ್ನ ರಾಜಕೀಯ ಗುರು ಎಂದ ಜಾಧವ್!

May 9, 2019, 7:18 PM IST

ಟಿಕೆಟ್ ಗಾಗಿ ಮಲ್ಲಿಕಾರ್ಜುನ ಖರ್ಗೆ ಕಾಲಿಗೆ ಬಿದ್ದವರು ಇದ್ದಾರೆ. ಸಿದ್ದರಾಮಯ್ಯ ಬಂದರೂ ಇಲ್ಲಿ ಏನು ಆಗುವುದಿಲ್ಲ. ಸುಭಾಷ್ ರಾಥೋಡ್ ನೀತಿಗೆಟ್ಟವನು ಎಂದು ಡಾ. ಉಮೇಶ್ ಜಾಧವ್ ಆರೋಪ  ಮಾಡಿದ್ದಾರೆ.