ವಿಶ್ವನಾಥ್ ಪರ ಸೋಮಶೇಖರ್ ಬ್ಯಾಟಿಂಗ್... ನ್ಯಾಯ ಕೊಡಿಸಿ

Feb 10, 2021, 4:32 PM IST

ಬೆಂಗಳೂರು(ಫೆ. 10)  ಬಿಡಿಎ ಗುದ್ದಾಟ ಇನ್ನು ಒಂದು ಹೆಜ್ಜೆ ಮುಂದಕ್ಕೆ ಹೋಗಿದೆ.  ಬಿಡಿಎ ಅಧ್ಯಕ್ಷ ಯಲಹಂಕ ಎಸ್‌ ಆರ್ ವಿಶ್ವನಾಥ್ ಪರ ಸಚಿವ ಎಸ್‌ಟಿ ಸೋಮಶೇಖರ್ ಬ್ಯಾಟ್ ಬೀಸಿದ್ದಾರೆ.

ಅಷ್ಟಕ್ಕೂ ಏನಿದು ಬಿಡಿಎ ಗಲಾಟೆ? ತಿಕ್ಕಾಟ ಶುರುವಾಗಿದ್ದು ಯಾವಾಗ? 

ಎಸಿ ರೂಂನಲ್ಲಿ ಕುಳಿತುಕೊಂಡು ಅಧಿಕಾರ ನಡೆಸುವುದಲ್ಲ.  ರೈತರು ಬರುತ್ತಾರೆ.. ಜನರು ಬರುತ್ತಾರೆ ಅವರಿಗೆ  ನ್ಯಾಯ ಒದಗಿಸುವ ಕೆಲಸ ಮಾಡಬೇಕು ಎಂದಿದ್ದಾರೆ.