Jun 29, 2020, 7:57 PM IST
ಬೆಂಗಳೂರು( ಜೂ. 29) ಕೊರೋನಾ ವಾರಿಯರ್ಸ್ ಗೆ ಈ ವೈದ್ಯರು ರೋಗ ನಿರೋಧಕ ಶಕ್ತಿ ಹೆಚ್ಚಳ ಮಾಡುವ ಔಷಧಿ ವಿತರಿಸಿದ್ದಾರೆ. ಉಚಿತವಾಗಿ ವಿತರಣೆ ಮಾಡಿದ್ದು ಕೊರೋನಾ ವಾರಿಯರ್ಸ್ ಬೆಂಬಲಕ್ಕೆ ನಿಂತಿದ್ದಾರೆ.
ಕೊರೋನಾದಲ್ಲಿ ಆಯುರ್ವೇದದಲ್ಲಿ ಮದ್ದಿದೆ; ಗಿರಿಧರ ಕಜೆ ಹೇಳ್ತಾರೆ
ಕೊರೋನಾ ವಿರುದ್ಧ ಹೋರಾಡಲು ಆಯುರ್ವೇದ ಮಾರ್ಗವಾಗಿದ್ದು ಪೊಲೀಸರು, ವೈದ್ಯರು, ಪೌರ ಕಾರ್ಮಿಕರಿಗೆ ವಿತರಣೆ ಮಾಡಿದ್ದಾರೆ. ಡಾ. ವಿನಯ್ ಅವರ ಕೆಲಸಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.