Feb 6, 2022, 5:46 PM IST
ಲಕ್ನೋ(ಫೆ.06): ಸಿಎಂ ಯೋಗಿ ಆದಿತ್ಯನಾಥರ ಬಳಿ ರಿವಾಲ್ವರ್, ರೈಫಲ್. ಸನ್ಯಾಸಿ ಯೋಗಿ ಶಸ್ತ್ರಗಳನ್ನು ಇಟ್ಟುಕೊಂಡಿದ್ದೇಕೆ? ರಿವಾಲ್ವರ್, ರೈಫಲ್ ಬಗ್ಗೆ ಯೋಗಿ ಆದಿತ್ಯನಾಥ್ ಹೇಳಿದ್ದೇನು?
ದೇಶದ ರಾಜಕಾರಣ ಲೋಕದಲ್ಲಿ ವಿಧಾನಸಭಾ ಚುನಾವಣೆಯ ಕಾವು ಹೆಚ್ಚುತ್ತಿದೆ. ಇನ್ನು ಕೆಲವೇ ದಿನಗಳಲ್ಲಿ ಮತದಾನ ಆರಮಭವಾಗಲಿದೆ. ಹೀಗಿರುವಾಗ ಪ್ರಚಾರ ಕಾರ್ಯವೂ ಭರದಿಂದ ಮುನ್ನಡೆಯುತ್ತಿದೆ. ಪ್ರಚಾರ ಸಂದರ್ಭದಲ್ಲಿ ರಾಜಕೀಯ ನಾಯಕರ ಕುರಿತಾದ ಶಾಕಿಂಗ್ ವಿಚಾರಗಳೂ ಬಯಲಾಗುತ್ತಿವೆ.